Advertisement 

ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ವೇತನ ಹೋರಾಟ ಸಮಿತಿ ವತಿಯಿಂದ ರಾಜ್ಯ ಮಟ್ಟದ ಸಮಾವೇಶವು ಗಾಂಧಿ ಭವನದಲ್ಲಿ ನಡೆಯಿತು. ಚಾಗನೂರು-ಸಿರವಾರ ಭೂ ಹೋರಾಟದ ನಾಯಕ ಖಾಜಾ ಬಾನಿ ಸಮಾವೇಶವನ್ನು ಉದ್ಘಾಟಿಸಿದರು.
ಸಮಾಜ ಪರಿವರ್ತನಾ ಮುಖಂಡ ಆರ್. ಹಿರೇಮಠ ಮಾತನಾಡುತ್ತಾ, ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ವೇತನಕ್ಕೆ ಕೆ.ಎಂ.ಇ.ಆರ್.ಸಿ.ಯಲ್ಲಿ ಮೀಸಲಾದ 30 ಸಾವಿರ ಕೋಟಿ ಹಣವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಒತ್ತಾಯಿಸಿದರು.

ಮತ್ತಷ್ಟು ಓದಿ: ಬಳ್ಳಾರಿಯ ಬಂಡಿಮೋಟ್ ದರ್ಗಾ ಭೇಟಿ ಬಿ.ಶ್ರೀರಾಮುಲು ಅವರಿಂದ ಉರುಸು ಹಬ್ಬದ ಶುಭಾಶಯ
ಅವರು, ಖನಿಜ ಮತ್ತು ಅರಣ್ಯ ಸಂಪನ್ಮೂಲಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು. ಸಮಾವೇಶದಲ್ಲಿ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು.
Advertisement 





