ಕರ್ನಾಟಕ ಪತ್ರಕರ್ತರ ಸಂಘದ ಕೊಟ್ಟೂರು ತಾಲೂಕ ಅಧ್ಯಕ್ಷರಾಗಿ ಕೆ ಕೊಟ್ರೇಶ ಆಯ್ಕೆ

0
74

BP NEWS: ಕೊಟ್ಟೂರು: ಏಪ್ರಿಲ್.28:  ಕೊಟ್ಟೂರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೊರವರ ಕೊಟ್ರೇಶ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂಬಂಧ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಬಿ ಎಚ್ ರಾಜು ,ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಧ್ಯಕ್ಷ ಎಚ್ ವಿಜಯ್ ಕುಮಾರ್, ಉಪಾಧ್ಯಕ್ಷರಾಗಿ ಶಿರಿಬಿ ಕೊಟ್ರೇಶ್,ಉಪಾಧ್ಯಕ್ಷರಾಗಿ ಎಂ ಶ್ರೀನಿವಾಸ್ ,ಪ್ರಧಾನ ಕಾರ್ಯದರ್ಶಿಯಾಗಿ ಡಿ. ಸಿದ್ದಪ್ಪ ,ಖಜಾಂಚಿಯಾಗಿ ತೆಗ್ಗಿನಕೇರಿ ಕೊಟ್ರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್ ಪ್ರಕಾಶ್,ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ಜಿ ಶಿವರಾಜ್ ಕನ್ನಡಿಗ, ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲಾ ಸಂಘದ ಕಾರ್ಯಧ್ಯಕ್ಷ ಸೋಮಶೇಖರಯ್ಯ ಹಿರೇಮಠ್,  ಪ್ರಧಾನ ಕಾರ್ಯದರ್ಶಿ ಕಾಕುಬಾಳು ಪ್ರಕಾಶ್,,ಎಂ ಗೌಸ್ ಇವರ ಸಮ್ಮುಖದಲ್ಲಿ ಮತ್ತು ತಾಲೂಕು ಸದಸ್ಯರು ಹಿರಿಯ ಪತ್ರಕರ್ತರ ಕೆ.ಎಂ. ಚಂದ್ರಶೇಖರ, ಎಸ್ ಪರಶುರಾಮ್,ಬಂದಾತರ  ಕೊಟ್ರೇಶ, ಸುವೇಭ್ ವಲಿ ಕೆ, ವೈ. ಹರ್ಷವರ್ಧನ , ಎಚ್ ದಾದಪೀರ್, ಪೂಜಾರ್ ಗಣೇಶ್ ,ಮತ್ತಿತರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here