ಅಗಲಿದ ಬಿಜೆಪಿ ಮುಖಂಡ ಶ್ರೀ ಕೃಷ್ಣೋಜಿರಾವ್ ಗಾಯಕ್ವಾಡ್ ಅವರ ವೈಕುಂಠ ಸಮಾರಾಧನೆ.

0
3875

Bp news ballary: ಬಿಜೆಪಿಯ ಮುಖಂಡರಾದ ದಿವಂಗತ ಶ್ರೀ ಕೃಷ್ಣೋಜಿರಾವ್ ಗಾಯಕ್ವಾಡ್ (ಕೃಷ್ಣ) ದಿವಂಗತ ಎಂ ಕೃಷ್ಣೋಜಿ ರಾವ್ ಗಾಯಕ್ವಾಡ್ (51 ವರ್ಷ) ಮಾಲೀಕರು, ಕೃಷ್ಣ ಡೆಕೋರೇಟರ್ಸ್ ಮತ್ತು ಸೌಂಡ್ ಸಿಸ್ಟಮ್ಸ್ ಬಳ್ಳಾರಿ.ಹಾಗೂ ಹಿರಿಯ ಸ್ವಯಂಸೇವಕರು (RSS) ಬಳ್ಳಾರಿ, ಹಿಂದೂ ಜಾಗರಣ ವೇದಿಕೆಯ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದವರು. ಜೊತೆಗೆ ಜಿಲ್ಲಾಧ್ಯಕ್ಷರು, ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ಬಳ್ಳಾರಿ.
ಮತ್ತು ಬಿಜೆಪಿ ಯ ಪ್ರಧಾನ ಕಾರ್ಯದರ್ಶಿಯಾಗಿ 6 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಎಲ್ಲರಿಂದಲೂ ಸೈ ಅನ್ನಿಸಿಕೊಂಡ
ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಇವರು ದಿನಾಂಕ್ 07/05/ 2021 ರಂದು ದೈವಾದೀನರಾದರು.

ತನ್ನಿಮಿತ್ತ ಮೃತರ ವೈಕುಂಠ ಸಮಾರಾಧನೆಯನ್ನು ದಿನಾಂಕ 19/ 5/ 2021ರಂದು ಬುಧವಾರ ಮಧ್ಯಾಹ್ನ 1 ಗಂಟೆಗೆ ಬಳ್ಳಾರಿಯ ಲಾಲ ಕಮಾನ್, ಹನುಮಂತರಾವ್ ಬೀದಿಯಲ್ಲಿರುವ ಸ್ವಗೃಹದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದರು.
ದುಃಖತಪ್ತರು.
ತಾಯಿ -ತುಳಸಾಬಾಯಿ.
ಹೆಂಡತಿ -ಪೂರ್ಣಿಮಾಬಾಯಿ.
ಮಕ್ಕಳು- ಚೇತನ್ ಮತ್ತು ಚಂದನ್.
ಸಹೋದರ -ಸಹೋದರಿಯರು ಹಾಗೂ ಬಂಧು ಮಿತ್ರರು.
ಮೊಬೈಲ್ ಸಂಖ್ಯೆ-8050479900
9448128809, 9448131613.

LEAVE A REPLY

Please enter your comment!
Please enter your name here